ಮೈತ್ರಿ ಅಭ್ಯರ್ಥಿಗಳ ಪರ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮತಯಾಚನೆ

ಮೈತ್ರಿ ಅಭ್ಯರ್ಥಿಗಳ ಪರ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮತಯಾಚನೆ


ಉಡುಪಿ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ  ಚುನಾವಣಾ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ ಹಾಗೂ ಎಸ್. ಎಲ್. ಭೋಜೆಗೌಡ ಅವರ ಪರವಾಗಿ ಶಾಸಕ ಗುರುರಾಜ ಗಂಟಿಹೊಳೆ ಅವರು ಮತಯಾಚನೆ ಮಾಡಿದರು.


ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣ, ಉಳ್ಳೂರು -74 , ಸಿದ್ದಾಪುರ, ಹೊಸಂಗಡಿ, ಆಜ್ರಿ , ಕಾವ್ರಾಡಿ,  ಗುಲ್ವಾಡಿ,  ಕರ್ಕುಂಜೆ, ಹಟ್ಟಿಯoಗಡಿ, ತಲ್ಲೂರು ಗ್ರಾಪಂಗಳಿಗೆ ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ ಶೆಟ್ಟಿ ಹಾಗೂ ಮಂಡಲದ ಅನೇಕ ಪದಾಧಿಕಾರಿಗಳನ್ನು ಭೇಟಿ ಮಾಡಿ ಆಯಾ ಗ್ರಾಮ ವ್ಯಾಪ್ತಿಯ ಪ್ರಮುಖರೊಂದಿಗೆ ಚುನಾವಣಾ ತಯಾರಿ ಬಗ್ಗೆ ಚರ್ಚಿಸಿದರು.

Ads on article

Advertise in articles 1

advertising articles 2

Advertise under the article