ಪೋದಾರ್ ವಿದ್ಯಾಸಂಸ್ಥೆಯಲ್ಲಿ ಡಾ.ಧನಂಜಯ ಸರ್ಜಿಯವರಿಂದ ಮತಯಾಚನೆ
Saturday, May 25, 2024
ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಪೋದಾರ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರು ಮತಯಾಚನೆ ಮಾಡಿದರು.
ಧನಂಜಯ ಸರ್ಜಿಯವರು ಪೋದಾರ್ ವಿದ್ಯಾಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳಲ್ಲಿ ಮತ ಯಾಚಿಸಲಾಯಿತು.
ಈ ವೇಳೆ ಉಪಪ್ರಾಂಶುಪಾಲೆ ನೇತ್ರಾ, ಮಾಳೇನಹಳ್ಳಿ ಗ್ರಾಪಂ ಮಾಜಿ ಸದಸ್ಯ ಮನೋಹರ್, ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಬಾಳೆಕಾಯಿ ಮೋಹನ್, ಡಾ.ರಜತ್, ಡಾ.ಪ್ರಾಣೇಶ್, ನಾಗವೇಣಿ ಸರ್ಜಿ, ಪ್ರಸನ್ನ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.